ಶ್ರೀ ದೇವಳದಲ್ಲಿ ಅತ್ತೂರು-ಕೊಡೆತ್ತೂರು ಮಾಗಣೆ ಭಕ್ತಾದಿಗಳಿಂದ ಶ್ರೀ ದೇವಿಗೆ ಸೀಯಾಳಭಿಷೇಕ ಜರಗಿತು. (ದಿ. 04.06.2025)
0.00
ಕಟೀಲು ಶ್ರೀ ದೇವಳಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಕರ್ನಾಟಕ ಸರ್ಕಾರ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯಶ್ರೀ ದಿನೇಶ್ ಗುಂಡುರಾವ್ ಭೇಟಿ ನೀಡಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು.
0.00
ಯಕ್ಷಗಾನ ಮೇಳಗಳ ಕಡೇ ಸೇವೆಯಾಟ (ಪತ್ತನಾಜೆ ಆಟ)
0.00
ಕಟೀಲು ಶ್ರೀ ದೇವಳದಲ್ಲಿ ವಿಶೇಷ ವಸಂತಪೂಜೆ ನಡೆಯಿತು (11.05.2025)
0.00
ಪ್ರಾತಃ ಕಾಲ ಪೂಜೆ, ಮಧ್ಯಾಹ್ನ ಕಾಲ ಪೂಜೆ, ರಾತ್ರಿ ಕಾಲ ಪೂಜೆ 3 ಕಾಲಗಳಲ್ಲಿ ವಿಶೇಷವಾದ ಪಾಯಸ, ಭಕ್ಷಸಹಿತವಾಗಿ ಮಹಾನೈವೇದ್ಯ ಮಾಡಿ ವಿಶೇಷಾರತಿಗಳನ್ನು ಒಳಗೊಂಡ ಪೂಜೆಯೇ ಮಹಾಪೂಜೆ ನಮ್ಮ ಮಹಾಸಾಧನೆಗಳು ಇಷ್ಟಾರ್ಥಸಿದ್ಧಿಗಳು ಸಿದ್ಧಿಯಗುವುದು.
ನಿತ್ಯ ನಡೆಯುವುದು.
☀ಪ್ರಾತಃ ಕಾಲ ಪೂಜೆ, ಮಧ್ಯಾಹ್ನಕಾಲ ಪೂಜೆ, ರಾತ್ರಿ ಕಾಲ ಪೂಜೆ ೩ ಕಾಲಗಳಲ್ಲಿ ವಿಶೇಷವಾದ ಪಾಯಸ, ಭಕ್ಷಸಹಿತವಾಗಿ ಮಹಾನೈವೇದ್ಯ ಮಾಡಿ ವಿಶೇಷಾರತಿಗಳನ್ನು ಒಳಗೊಂಡ ಪೂಜೆಯೇ ಮಹಾಪೂಜೆ ನಮ್ಮ ಮಹಾಸಾಧನೆಗಳು ಇಷ್ಟಾರ್ಥಸಿದ್ಧಿಗಳು ಸಿದ್ಧಿಯಗುವುದು.